Epapertoday - suddimoola.epapertoday.com - Suddi Moola

Latest News:

Untitled 9 Feb 2013 | 01:39 am

ಹೈ.ಕ ವಿವಿಧೆಡೆ ಪ್ರತಿಭಟನೆ, ಬಂಧನ,ಬಿಡುಗಡೆ 6 Nov 2012 | 10:48 am

ಬಗರ್‌ಹುಕಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಇಂದು ರಾಯಚೂರಿನಲ್ಲಿ ತಹಶೀಲ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತ್ತು™. ಹಲವಾರು ವರ್ಷಗಳಿಂದ ಕಂದಾ ಯ ಭೂಮಿಯಲ್ಲಿ ಬಗರ್‌ಹುಕಂ ಸಾಗುವಳಿ...

ಸರ್ಕಾರದ ಯೋಜನೆ ಜಾರಿ ಮಾಡದ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ 6 Nov 2012 | 10:38 am

ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆ ಗಳಿಗೆ ಸಟಛಿಳೀಯ ಮಟ್ಟದಲ್ಲೇ ಪರಿಹಾರ ದೊರಕಿಸಿಕೊಡಬೇಕೆಂದು ಆದೇಶಿರುವ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಅಧಿ ಕಾರಿ ವರ್ಗಕ್ಕೆ ಆದೇಶ ಮಾಡಿದ್ದಾರೆ. ಆಡಳಿತ ಯಂತ್ರಕ್ಕೆ ಚುರುಕುಮು ಟ್ಟಿಸಲು ಜಿಲ್ಲಾಧಿಕಾ...

ಗಂಗಾ ಕಲ್ಯಾಣ ನಿರ್ಲಕ್ಷ್ಯ; ಜೆಸ್ಕಾಂ ಅಭಿಯಂತರ ಸಸ್ಪೆಂಡ್‌ 18 Oct 2011 | 04:57 pm

ರಾಯಚೂರು,ಅ.೧೭ ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷ್ಯ ತೋರಿದ ಜೆಸ್ಕಾಂನ ಕಾರ್ಯಪಾಲನಾ ಅಭಿಯಂತ ಸೇರಿದಂತೆ ಎಲ್ಲಾ ಸಹಾಯಕರ ಕಾರ್ಯಪಾಲನಾ ಅಭಿಯಂತ ರನ್ನು ಸಸ್ಪೆಂಡ್‌ ಮಾಡಲು ಸಮಾಜ ಕಲ್ಯಾಣ ಸಚಿ...

ಯಡಿಯೂರಪ್ಪ ಇಂದು ಆಸ್ಪತ್ರೆಯಿಂದ ಬಿಡುಗಡ 18 Oct 2011 | 04:55 pm

ಬೆಂಗಳೂರು, ಅ.೧೭ ಡಿನೋಟಿμಕೇಷನ್‌ ಹಗರಣದಲ್ಲಿ ಜೈಲು ಪಾಲಾಗಿ, ಅನಾರೋಗ್ಯದ ಕಾರಣ ಜಯದೇವ ಆಸ್ಪತ್ರೆ ಸೇರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆರೋಗ್ಯ ಸುಧಾರಿಸಿದ್ದು, ನಾಳೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್...

ಸಿಗುವುದೇ ಜಿಲ್ಲಾ ಸಮಸ್ಯೆಗೆ ಪರಿಹಾರ ? 18 Oct 2011 | 04:54 pm

ರಾಯಚೂರು, ಅ.೧೭ ಅಂತೂ, ಇಂತೂ ರಾಯಚೂರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮನ ಆಗುತ್ತಿದೆ. ಉಸ್ತುವಾರಿ ಸಚಿವರಾಗಿ ಒಂದೂವರೆ ತಿಂಗಳ ನಂತರ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಆಗಮಿಸುತ್ತಿರುವುದು ಹಲವು ಸಮಸ್ಯೆಗಳಿಗೆ ಪರಿ...

ಮುಂಬರುವ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮಧ್ಯೆ ನೇರ ಸ್ಪರ್ಧೆ- ಎಚ್‌ಡಿಕೆ ಭವಿಷ್ಯ 18 Oct 2011 | 04:52 pm

ಬೆಂಗಳೂರು, ಅ.೧೭ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ&ಜೆಡಿಎಸ್‌ ನಡುವೆ ನೇರ ಸ್ಪರ್ಧೆ ನಡೆಯಲಿದ್ದು ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಮೂಲೆ ಗುಂಪಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮ...

ಬರ ಪರಿಹಾರ ಕಾರ್ಯ ಚುರುಕುಗೊಳಿಸಲು ಸಚಿವ ಜಾರಕಿಹೊಳಿ ಸೂಚನೆ 18 Oct 2011 | 04:50 pm

ಬಳ್ಳಾರಿ ಅ.೧೭ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳು ಎಂದು ಪರಿಗಣಿಸಲಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಯಾವುದೇ ತೊಂದರೆಯಾಗ ದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳ ಬೇಕು ಎಂದು ಪೌರಾಡಳ...

ಬಳ್ಳಾರಿ: ತೀವ್ರಗೊಂಡ ಸಿಬಿಐ ತನಿಖೆ 17 Oct 2011 | 03:46 pm

ಬಳ್ಳಾರಿ,ಅ.೧೬ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ನೆರವಾಗಲು ಅನುಕೂಲವಾಗುವಂತೆ ಸಿಬಿಐ ಉನ್ನತಾಧಿಕಾರಿಗಳ ಕೋರಿಕೆಯ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರವು ನಾಲ್ಕು ಮಂದಿ ಹಿರಿಯ ಅಧಿಕಾರಿಗಳನ್ನು ನಿಯೋಜಿ...

ಜೈಲಿನಿಂದ ಜಯದೇವ ಆಸ್ಪತ್ರೆಗೆ – ಮಾಜಿ ಸಿಎಂ ಭೇಟಿಗೆ ಮಂತ್ರಿಗಳ ದಂಡು 17 Oct 2011 | 03:45 pm

ಬೆಂಗಳೂರು , ಅ.೧೬ ಭೂಹಗರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ, ಅನಾರೋಗ್ಯದ ಕಾರಣ ಪ್ರಸ್ತುತ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಬಿಎ.ಸ್‌.ಯಡಿಯೂರಪ್ಪ ಆರೋಗ್ಯ ವಿಚಾರಿಸಲು ಇಂದು ಗಣ್ಯರ ದಂಡೇ ಆಗಮಿಸ...

Recently parsed news:

Recent searches: