Janathe - janathe.com - ಜನತೆ.ಕಾಂ

Latest News:

ಭಾಜಪ ಶಾಸಕರಿಂದ ಮತ್ತೊಮ್ಮೆ ಯಡಿಯೂರಪ್ಪ ಜಪ 30 Jul 2013 | 09:05 am

ಬೆಂಗಳೂರು, ಜುಲೈ30: ಮಾಜಿ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ತಮ್ಮ ಪಕ್ಷಕ್ಕೆ ಮರಳಿ ಕರೆಸಿಕೊಳ್ಳುವ ಪ್ರಯತ್ನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಬಿಜೆಪಿ ನಾಯಕರು ಸಮಾಜವಾದಿ ಪಕ್ಷದ ನಾಯಕರ ಜತೆ ಯಡಿಯೂರಪ್ಪ ಭಾನುವಾರ ಸುಮಾರು ಹೊತ್ತು ಏ...

ಯುಪಿಎಯ ಒಡೆದು ಆಳೋ ನೀತಿಗೆ ತೆಲಂಗಾಣ ಧಿಕ್ಕಾರ 29 Jul 2013 | 11:12 pm

ಹೈದರಾಬಾದ್, ಜು.29: ಮುತ್ತಿನ ನಗರಿ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ಕೇಂದ್ರಾಡಳಿತ ಪ್ರದೇಶವಾಗುವುದು ಹಾಗೂ ರಾಯಲ ತೆಲಂಗಾಣ ರಚನೆ ಬಹುತೇಕ ಖಚಿತವಾಗಿದೆ. ಕೇಂದ್ರ ಸರ್ಕಾರದ ಈ ಪ್ರಸ್ತಾಪಕ್ಕೆ ತೆಲಂಗಾಣ ಪರ ಹೋರಾಟಗಾರರು ಭಾರಿ ವಿರೋಧ ವ್ಯಕ್ತ...

ಯುಪಿಎ ಒಡೆದು ಆಳೋ ನೀತಿಗೆ ತೆಲಂಗಾಣ ಧಿಕ್ಕಾರ 29 Jul 2013 | 08:55 pm

ಹೈದರಾಬಾದ್, ಜು.29: ಮುತ್ತಿನ ನಗರಿ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ಕೇಂದ್ರಾಡಳಿತ ಪ್ರದೇಶವಾಗುವುದು ಹಾಗೂ ರಾಯಲ ತೆಲಂಗಾಣ ರಚನೆ ಬಹುತೇಕ ಖಚಿತವಾಗಿದೆ. ಕೇಂದ್ರ ಸರ್ಕಾರದ ಈ ಪ್ರಸ್ತಾಪಕ್ಕೆ ತೆಲಂಗಾಣ ಪರ ಹೋರಾಟಗಾರರು ಭಾರಿ ವಿರೋಧ ವ್ಯಕ್ತ...

ಆಚಾರ್ಯ ವಿದ್ಯಾಸಂಸ್ಥೆಯಲ್ಲಿ ವಿಶೇಷ ಸಮಾವೇಶ 29 Jul 2013 | 07:05 pm

ಬೆಂಗಳೂರು, ಜು.29: ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಗ್ರಾಜುಯೇಟ್ ಸ್ಟಡೀಸ್ ಹಾಗೂ ಜಾಂಗ್ ಜಿಯಾನ್ ಮ್ಯಾಥೆಮೆಟಿಕಲ್ ಸೊಸೈಟಿ ಸಹಯೋಗಯೊಂದಿಗೆ ಗಣಿತ GAM 2013 ಸಮಾವೇಶವನ್ನು ಆಯೋಜಿಸಿದೆ. JANGJEON ಮ್ಯಾಥೆಮೆಟಿಕ್ ಸೊಸೈಟಿ ಆಯೋಜಿಸಿರುವ ‘ಗ್ಲೋಬಲ್ ಅ...

ಜಾಮೀನು ಸಿಕ್ಕರೂ ಜೈಲಲ್ಲೇ ಕೂತ ನಟಿ 29 Jul 2013 | 07:05 pm

ತಿರುವನಂತಪುರಂ, ಜು.29: ಕೇರಳದಲ್ಲಿ ಭಾರಿ ಗದ್ದಲ ಎಬ್ಬಿಸಿರುವ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ಜನಪ್ರಿಯ ನಟಿ ಶಾಲು ಮೆನನ್ ಗೆ ಜಾಮೀನು ಸಿಕ್ಕರೂ ಜೈಲಲ್ಲೇ ಕಾಲದೂಡುವ ಪರಿಸ್ಥಿತಿ ಎದುರಾಗಿದೆ. ಹೈಕೋರ್ಟಿನಲ್ಲಿ ಎರಡು ಜಾಮೀನು ಅರ್ಜ...

ಸಮಾಜ ಸೇವಕರಿಗಾಗಿ ವಿಶಿಷ್ಟ ದಿನಾಚರಣೆ 29 Jul 2013 | 05:31 pm

ಬೆಂಗಳೂರು, ಜು.29: ಬಸವನಗುಡಿಯ ಸಮಾಜ ಸೇವಕರ ಸಮಿತಿಯು ತನ್ನ 11ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 1 ರಂದು ನಗರದ ಕೆ.ಹೆಚ್.ಕಲಾಸೌಧದಲ್ಲಿ ಸಮಾಜ ಸೇವಕರ ದಿನಾಚರಣೆಯನ್ನು ಹಮ್ಮಿಕೊಂಡಿದೆ. 2002 ಆಗಸ್ಟ್ 1 ರಂದು ಆರಂಭವಾದ ಸಮಿತಿಯು 2013 ಆಗಸ್...

ಹೋಟೆಲ್ ನಿಂದ 312 ಕೋಟಿ ವಜ್ರ ಅಪಹರಣ 29 Jul 2013 | 05:31 pm

ಲಂಡನ್, ಜು.29 : ಕ್ಯಾನಸ್ ನಲ್ಲಿ ನಡೆಯುತ್ತಿದ್ದ ಆಭರಣ ಪ್ರದರ್ಶನಕ್ಕೆ ನುಗ್ಗಿದ್ದ ಬಂದೂಕುಧಾರಿಯೊಬ್ಬ ಬರೋಬ್ಬರಿ 312 ಕೋಟಿ ಬೆಳೆಬಾಳುವ ವಜ್ರವನ್ನು ಅಪಹರಿಸಿ, ಪರಾರಿಯಾಗಿರುವ ಘಟನೆ ನಡೆದಿದೆ. ಕ್ಯಾನಸ್ ನ ಕಾರ್ಲ್ ಟನ್ ಹೋಟೆಲ್ ನಲ್ಲಿ ಇಸ್ರೇಲ...

ಚಿತ್ರಗಳಲ್ಲಿ: ನೀರು ಬಳಸಿ ಓಡುವ ಬಸ್ ನೋಡಿ 29 Jul 2013 | 05:30 pm

ಬೆಂಗಳೂರು, ಜು.28: ಟಾಟಾ ಮೋಟರ್ಸ್ ಲಿ (ಟಿಎಂಎಲ್) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ಹೊಸ ವಿಕ್ರಮವನ್ನು ಸಾಧಿಸಿದ್ದಾರೆ. ಹೈಡ್ರೋಜನ್ ಆಧಾರಿತ ಬಸ್ ವೊಂದನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದಾರೆ. ಹಲವು ವರ್ಷಗಳ ಸಂಶ...

ಉಗುಳಿದ್ರೆ ಜೈಲು ವಾಟಾಳ್ ವ್ಯಂಗ್ಯ! 29 Jul 2013 | 05:30 pm

ಬೆಂಗಳೂರು, ಜು.29 : ಸಾರ್ವಜನಿಕಸ ಸ್ಥಳದಲ್ಲಿ ಉಗುಳಿದರೆ, ಕಸ ಸುರಿದರೆ ದಂಡ ವಿಧಿಸುವ ಕರ್ನಾಟಕ ಪೌರ ನಿಗಮಗಳ ತಿದ್ದುಪಡಿ ವಿಧೇಯಕಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ವಿಧೇ...

ಕೋಲ್ಕತಾದ ಬದರ್ ಅಜೀಂ ಸಾಧನೆಗೆ ಒಂದು ಸಲಾಂ 29 Jul 2013 | 05:30 pm

ಲಂಡನ್, ಜುಲೈ29: ಕಳೆದ ವಾರ ಬ್ರಿಟನ್ನಿನ ರಾಜ ದಂಪತಿ ವಿಲಿಯಮ್- ಕೇಟ್ ಅವರೊಗೆ ಪುತ್ರರತ್ನ ಜನಿಸಿತಲ್ಲ. ಆ ಸುದ್ದಿ ನಿಮಗೆ ಗೊತ್ತಾಗಿದ್ಗದು ಹೇಗೆ ಗೊತ್ತಾ? ಅದನ್ನು ಹೊರಜಗತ್ತಿಗೆ ಮೊದಲು ತಿಳಿಸಿದ್ದು ಯಾರು ಗೊತ್ತಾ? ಆತ ಯಾರಪ್ಪಾ ಅಂದರೆ ಭಾರತೀ...

Recently parsed news:

Recent searches: